Posts

Showing posts from May, 2025

ಅಯ್ಯೆಋ ಬಂಟೆರ್ ತಮ್ಮ ಕಥೆಯನ್ನು ಜಗತ್ತಿಗೆ ಸಾರಲು ನನ್ನನ್ನು ಕಾಯುತ್ತಿದ್ದರೇ ? ಕರಾವಳಿಯ ಸಾವಿರದೊಂದು ದೈವಗಳು

Image
  ಸುಮಾರು ಹದಿನೈದು ವರ್ಷಗಳ ಹಿಂದೆ ನಾಡೋಜ ಅಮೃತ ಸೋಮೇಶ್ವರರು ಒಮ್ಮೆ ಮಾತಿನ ನಡುವೆ “ಪುಣಿಚಿತ್ತಾಯರಿಗೆ ಎಲ್ಲಿ ಹೋದರೂ ಪ್ರಾಚೀನ ತುಳು ಗ್ರಂಥಗಳ ಹಸ್ತ ಪ್ರತಿ ಕಣ್ಣಿಗೆ ಬೀಳುತ್ತದೆ ಹಾಗೆಯೇ ನಿಮಗೂ ಎಲ್ಲಿ ಹೋದರೂ ಸ್ಥಳೀಯ ದೈವಗಳು ಕಾಣಿಸಿಕೊಂಡು ತಮ್ಮ ಕಥೆಯನ್ನು ಹೇಳುತ್ತವೆನಿಮಗೆ ದೈವಗಳು ಒಲಿದಿವೆ ನಿಮ್ಮ ಕೆಲಸ ಮುಂದುವರಿಸಿ.‌ಇದು ತುಳು ಸಂಸ್ಕೃತಿ ಗೆ ಒಂದು ದೊಡ್ಡ ಕೊಡುಗೆ ಆಗುತ್ತದೆ” ಎಂದಿದ್ದರು . ಅವರಿಗೆ ನನ್ನ ಬಗ್ಗೆ ಬಹಳ ಪ್ರೀತಿ ಅಭಿಮಾನ ಹಾಗಾಗಿ ಅವರಿಂದ ಈ ಮಾತು ಬಂದಿತ್ತು .   ಅವರ  ಈ ಮಾತು ನನಗೆ ನೆನಪಾದದ್ದು ಈವತ್ತು .   ಕಳೆದ ವಾರ  ಕಡಂಬಾರು ಮೂಲದ ಈಗ ಮುಂ ೈ ಯಲ್ಲಿ ನೆಲೆಸಿರುವ  ಸಂ ತೋಷ್ ಎಂಬವರು ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ತಗೊಂಡಿದ್ದರು ಈವತ್ತು ಫೋನ್ ಮಾಡಿ "ನಾನು ಕಡಂಬಾರು ದೇವಾಲಯದ ನೀವು ಹೇಳಿದ ಅಯ್ಯರ್ ಬಂಟೆರ್ ದೈವಗಳ ಕಲ್ಲಿನ ಎದುರು ನೂರಾರು ಬಾರಿ ಓಡಾಡಿದ್ದೇನೆ.ಆದರೂ ಆ ಕಲ್ಲುಗಳು ದೈವಿಕವಾದವುಗಳು,ಅಲ್ಲಿ ಅಯ್ಯೆರ್ ಬಂಟೆರ್ ಎಂಬ ದೈವಗಳಿಗೆ ಆರಾಧನೆ ಇದೆ ಎಂದು ಗೊತ್ತೇ ಇರಲಿ ಲ್ಲ . ನಿಮಗೆ ನಿಜಕ್ಕೂ ದೈವಾನುಗ್ರಹ ಇದೆ "ಎಂದರು ನಾನು ಬಹಳ ವಾಸ್ತವಿಕ ನೆಲೆಯಲ್ಲಿ ಆಲೋಚನೆ ಮಾಡುವವಳು.ಆದರೂ ಯಾ ುದೇ ಸಂಘ ಸಂಸ್ಥೆಗಳ ಯೂನ ವರ್ಸಿಟಿ ಗಳ ಬೆಂಬಲ ಅನುದಾನವಿಲ್ಲದೆ ಏಕಾಂ ಿಯಾಗಿ ಓರ್ವ ಮಹಿಳೆ ಗೆ1253 ದೈವಗಳ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವೇ?ಇದು ಖಂಡಿತ ...

ಕೊಡಮಂತಾಯ ಕೂಡ ಬ್ರಾಹ್ಮಣ ಮೂಲದ ದೈವವೇ?

Image
   ಕೊಡಮಣಿ/ ಕೊಡ ಮಣ್ ಎಂಬ ಜಾಗದಲ್ಲಿ ನೆಲೆಯಾದ ಧರ್ಮ ದೈವ  ಕೊಡಮಣಿತ್ತಾಯ/ ಕೊಡಮಂರಾಯ  ಕೊಡಮಣಿ ಬರ್ಕೆಯ ಬಲ್ಲಾಳ ಅರಸು ಕುಂಞಳ್ವ ತುಲಾ ಸಂಕ್ರಮಣದಂದು ತಲ ಕಾವೇರಿಗೆ /ಗಂಗಾ ಮೂಲಕ್ಕೆ ಹೋಗಿ ಹಿಂತಿರುಗುವಾಗ ಒಂದು ದೈವ ಕಾಣಿಸಿಕೊಳ್ಳುತ್ತದೆ .ಯಾರೆಂದು ಕೇಳುವಾಗ ತಾನು ಪೊಸ ಉಳ್ಳಾಯ ಧರ್ಮ ದೈವ ,ನನಗೆ ನೆಲೆ ಕೊಟ್ಟು ನಮ್ಬಿದೆಯಾದರೆ ಸಾವಿರ ವರ್ಷ ಕೂದಲು ಕೊಂಕದಂತೆ ರಕ್ಷಣೆ ಕೊಟ್ಟು ಕೀರ್ತಿಯನ್ನು ತಂದು ಕೊಡುತ್ತೇನೆ ಎಂದು ವಾಗ್ದಾನ ಮಾಡುತ್ತದೆ.ಅಂತೆಯೇ ಅವರ ಆ ದೈವವ ನ್ನು  ಸೆರಗಿನಲ್ಲಿ ಕಟ್ಟಿ ಕೊಂಡು ಬಂದು ಕೊಡ ಮಾಣಿ ಬರ್ಕೆಯಲ್ಲಿ ಮಾಡ ಕಟ್ಟಿ ಕೊಟ್ಟು ಆರಾಧಿಸುತ್ತಾರೆ ಕೊಡಮಣಿತ್ತಾಯ ವೈದ್ಯನಾಥನಾದ ಕಥೆ  ಶಿಬರೂರುಗುತ್ತಿನ ತಿಮ್ಮಣ್ಣ ಕರಿಯಲ್ ಮತ್ತು ತಂಗಡಿ ಬರಿಕೆಯ ದುಗ್ಗಣ್ಣ ಅತಿಕಾರಿ ಅಣ್ಣ ತಮ್ಮಂದಿರು ಅವರು ಇರುವೈಲ್ ಗೆ ಹೋಗಿ  ಹರಿಕೆ ಕೊಡಲು ಹೋಗಿ ಹಿಂದೆ ಬರುವಾಗ ಒಂದು ಕೋಳಿ ಮತ್ತು ಕೋಣ ವ ನ್ನು ತರುತ್ತಾರೆ ಒಂದು ಅಶ್ವತ್ತ ಮರಕ್ಕೆ ಕಟ್ಟಿ ಹಾಕಿ ನಡ್ದೊಡಿ ಗುತ್ತಿನಲ್ಲಿ ರಾತ್ರಿ ತಂಗುತ್ತಾರೆ .ಮರುದಿನ ಬೆಳಗ್ಗೆ ನೋಡುವಾಗ ಕೋಳಿ  ಮತ್ತು ಕೋಣ ಮಾಯವಾಗುತ್ತದೆ (ಇವರಿಗೆ ಆವೇಶ ಬರುತ್ತದೆ ಎಂದು ಕೂಡಾ ಕಥೆ ಇದೆ )ಇದೇನೆಂದು ಆಲಿವೊಲಿ ನಾಯಿಗನಲ್ಲಿ ಬಲಿಮೆ ಕೇಳಿದಾಗ ಒರಿ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಗಳು ಬಂದಿವೆ ಎಂದು ಗೊತ್ತಾಗುತ್ತದೆ. ““ಇರುವೈಲಾ ದೇವೆರೆ ತಳೊರ್ದು ಒರಿ ಉಳ...

14 ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರು : ಉದಯ ಗೌರಿ ಬಿರ್ಮುಕಜೆ

Image
 -ಭಕ್ತಿಯ ದೀವಟಿಕೆಗೆ ಮತ್ತಷ್ಟು ತೈಲ ಎರೆಯುವ ಕಾರ್ಯವಾಗಲಿ- ಉದಯ ಗೌರಿ ಬಿರ್ಮುಕಜೆ ,ಪೆರ್ಲಂಪಾಡಿ  ಡಾ.ಲಕ್ಷ್ಮೀ ಜಿ.ಪ್ರಸಾದ್ ರವರು ಸಂಪಾದಿಸಿದ 'ಕರಾವಳಿಯ ಸಾವಿರದೊಂದು ದೈವಗಳು' ಕೃತಿಯನ್ನು ಲೇಖಕಿಯವರು ಕಳುಹಿಸಿಕೊಟ್ಟಿದ್ದು ಇಂದು( 21-09-2021) ಕೈ ಸೇರಿತು.ಕೊಡಗು ಸೇರಿದಂತೆ ಕಾರವಾರದಿಂದ ಕೊಟ್ಟಾಯಂವರೆಗಿನ ತುಳು,ಕನ್ನಡ,ಮಲಯಾಳ,ಕೊಡವ ಪರಿಸರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಅಪರೂಪದಲ್ಲಿ ಅಪರೂಪವೆನಿಸುವ ಕೃತಿ ಇದಾಗಿದೆ. ವೃತ್ತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಇವರು ಸಂಸ್ಕ್ರತ, ಕನ್ನಡ,ಹಿಂದಿ ಭಾ಼ಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ಎಂ.ಫೀಲ್,ಎರಡು ಪಿ ಹೆಚ್.ಡಿ ಪಡೆದವರು.ಬಿ.ಎಸ್ಸಿ,ಬಿ.ಇಡಿ,ಲಿಪಿ ಶಾಸ್ತ್ರ ದಲ್ಲಿ ಡಿಪ್ಲೊಮ ಹೀಗೆ ಹಲವು ಶೈಕ್ಷಣಿಕ ಅರ್ಹತೆಯನ್ನು ಹೊಂದಿದವರು.ಬುದ್ಧಿ ಬಂದಾಗಿನಿಂದ ಬರೀ ಓದು,ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗಟ್ಟಿಗಿತ್ತಿ .ಹೀಗೆ ಅವರ ಬಗ್ಗೆ ಬರೆಯುವುದು ಬಹಳಷ್ಟಿದೆ.ಅಂತಹ ಅಪ್ರತಿಮ ಫ್ರತಿಭೆ ಸರಳ ಸಜ್ಜನರಾದ ಲಕ್ಷ್ಮೀ ಜಿ.ಪ್ರಸಾದ್ ರವರ ಇಪ್ಪತ್ತು ವರ್ಷ ಗಳ ಅವಿರತ ಪರಿಶ್ರಮದ ಫಲವನ್ನು ಸಮಾಜದ ಮುಂದಿಟ್ಟಿದ್ದಾರೆ. ರಾಮಚಂದ್ರಾಪುರ ಮಠದ ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಕೃತಿ ಅತ್ಯಂತ ಸುಂದರವಾಗಿದೆ ಮೂಡಿ ಬಂದಿದೆ.130 gsm art paper ಬಳಸಲಾಗಿದೆ.ವರ್ಣ ಚಿತ...

13 ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ಮೆಯ ಓದುಗರು : ಭುವನ್ ಚಿಲಿಂಬಿ‌

Image
ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮಗೆ ನಿರಂತರ ಬೆಂಬಲ ನೀಡುತ್ತಿರುವ ರಮೇಶ್ ಅವರ ಮಗ ಪ್ರಸ್ತುತ ಶ್ರೀನಿವಾಸ ಡೀಮ್ಡ್ ಯುನಿವರ್ಸಿಟಿಯಲ್ಲಿ ಓದುತ್ತಿರುವ ಭುವನ್ ಚಿಲಿಂಬಿ

12 ನಮ್ಮ‌ ಹೆಮ್ಮೆಯ ಓದುಗರು

Image
  ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಇಡಾಲದಜ್ಜಿ ಎಂಬ ಅಪರೂಪದ ದೈವವನ್ನು ಆರಾಧಿಸುವ ಇಡಾಲ ಸೀತಾರಾಮ‌ ಗೌಡ

11 ನಮ್ಮ ಹೆಮ್ಮೆಯ ಓದುಗರು- ಉದಯ ಕುಮಾರ್ ಶೆಟ್ಟಿ

Image
 ನಮ್ಮ ಹೆಮ್ಮೆಯ ಓದುಗ ಮಿತ್ರರು ಮಾಯಾ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು  ತುಳುನಾಡ ದೈವ ಮತ್ತು ತುಳು ಸಂಸ್ಕೃತಿ ಗೆ ಕೈ ಕನ್ನಡಿ ಯಾಗಿ ಸುಂದರ ವಾಗಿ ಮೂಡಿ ಬಂದಿದೆ, ಸೂರ್ಯ ಚಂದ್ರ ರು ಇರೋ ತನಕ ಅಮರವಾಗಿ ರಲಿ 🙏- ಉದಯ ಕುಮಾರ್ ಶೆಟ್ಟಿ ಕೊಡಿಯಾಲ ಗುತ್ತು

10 ನಮ್ಮ ಹೆಮ್ಮೆಯ ಓದುಗರು

Image
 ಈ ಪುಸ್ತಕ ನನ್ನ ಬಳಿ ಬಂದ ಮೇಲೆ ನನಗೆ ದೈವಗಳ ಬಗ್ಗೆ ತುಂಬಾ  ಅರಿವು ಮೂಡಿತು, ನಾನು ದೈವ ದೇವರನ್ನು ಬಹಳ ನಂಬುತ್ತೇನೆ ಆದರೆ ಅದರ ಬಗ್ಗೆ ಏನು ಮಾಹಿತಿ ತಿಳಿದಿರಲಿಲ್ಲ ಪುಸ್ತಕ ಓದಿರೋ ಮುಖಾಂತರ ಮಾಹಿತಿಗಳು ಮತ್ತು ತಿಳಿದುಕೊಂಡೆ ತಗೊಂಡು ಓದಿ‌ ಅದು ಎಷ್ಟು ಜನ ಇದೆ ಪ್ರಯೋಜನ ಪಡೆದುಕೊಳ್ಳಿ ಮುಂದಿನ ಪೀಳಿಗೆ ಬಹಳ ಪ್ರಮುಖ ಪುಸ್ತಕ,  ಇಷ್ಟೊಂದು ಮಾಹಿತಿಯನ್ನು ಕಲೆಹಾಕಿ ನಮ್ಮ ತುಳುನಾಡಿನ  ಎಲ್ಲಾ ಜನರಿಗೆ ತಲುಪುವಂತೆ ಮಾಡಿರುವ ನಿಮಗೆ ತುಂಬು ಹೃದಯದ ಧನ್ಯವಾದ 🙏 ಅಷ್ಟೊಂದು ದೈವಗಳ ಮಾಹಿತಿ ಕಲೆ ಹಾಕುವುದು ಸುಲಭದ ಮಾತಲ್ಲ ನಿಮ್ಮ ಧೈರ್ಯಕ್ಕೆ ಮೆಚ್ಚಿಕೊಳ್ಳಬೇಕು.. ಇದೇ ತರ ಹೆಚ್ಚಿನ ಪುಸ್ತಕ ಬರೆಯುವ ಆಶೀರ್ವಾದ ನಮ್ಮ ಕರಾವಳಿಯ ದೈವ ದೇವರು ನಿಮಗೆ ಆಶೀರ್ವದಿಸಲಿ 🙏 - ಕೀರ್ತಿ ಪ್ರಸಾದ್ ಕುರಾಡಿ 

9 ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪರಶುರಾಮ್ ಡಿ ಭಂಡಾರಿ,ಬಾಗೇವಾಡಿ ಬಿಜಾಪುರ

Image
  ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪರಶುರಾಮ್ ಡಿ ಭಂಡಾರಿ,ಬಾಗೇವಾಡಿ ಬಿಜಾಪುರ

8 ನಮ್ಮ_ಹೆಮ್ಮೆಯ_ಓದುಗ_ಮಿತ್ರರು

Image
 ನಮ್ಮ_ಹೆಮ್ಮೆಯ_ಓದುಗ_ಮಿತ್ರರು-  ರಮಾನಾಥ ವಿಟ್ಲ 

7 ನಮ್ಮ ಹೆಮ್ಮೆಯ ಓದುಗರು : ಹೊನ್ನಪ್ಪ ಕಲ್ಲೇಗ

Image
  ಕಲ್ಲೇಗದಲ್ಲಿ ಕಲ್ಲುರ್ಟಿ ಕಲ್ಕುಡ ದೈವ ಕಟ್ಟುವ ಕಲಾದರಾದ ಹೊನ್ನಪ್ಪ ಕಲ್ಲೇಗರು ಅಪಾರ ತುಳು ಅಭಿಮಾನಿ ,ಸಾಹಿತ್ಯದ ಕುರಿತು ಕೂಡ ಒಲವುಳ್ಳವರು ತುಳು ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಇವರದು 

6 ನಮ್ಮ ಹೆಮ್ಮೆಯ ಓದುಗರು- ಶ್ರೀ ಡಾ.ವೀರೇಂದ್ರ ಹೆಗ್ಡೆ

Image
 ಕರಾವಳಿಯ ಸಾವಿರದೊಂದು ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ- ಡಾ.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684 

5 ನಮ್ಮ ಹೆಮ್ಮೆಯ ಓದುಗರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ #ನಮ್ಮಹೆಮ್ಮೆಯಓದುಗರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬೆಳ್ತಂಗಡಿ ಮೂಲದ ಅಶೋಕ್ ಅವರು ನಮ್ಮ ಮನೆಗೆ ಬಂದು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಎರಡು ಪ್ರತಿಗಳನ್ನು ತಗೊಂಡು ಹೋಗಿದ್ದಾರೆ ನಮಗೆ ಓದುಗರದೇ ಶ್ರೀ ರಕ್ಷೆ..

Image
  ನಮ್ಮ ಹೆಮ್ಮೆಯ ಓದುಗರು  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  #ನಮ್ಮಹೆಮ್ಮೆಯಓದುಗರು  ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬೆಳ್ತಂಗಡಿ ಮೂಲದ ಅಶೋಕ್ ಅವರು ನಮ್ಮ ಮನೆಗೆ ಬಂದು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಎರಡು ಪ್ರತಿಗಳನ್ನು ತಗೊಂಡು ಹೋಗಿದ್ದಾರೆ  ನಮಗೆ ಓದುಗರದೇ ಶ್ರೀ ರಕ್ಷೆ..

4 ನಮ್ಮ ಹೆಮ್ಮೆಯ ಓದುಗರು - ನವೀನ್ ಶೆಟ್ಟಿ ಸಿನಿಅ ಎಡಿಟರ್

Image
  ನಮ್ಮ ಹೆಮ್ಮೆಯ ಓದುಗ ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಈವತ್ತು ನಮ್ಮ ಮನೆಗೆ ಪುಸ್ತಕಕ್ಕಾಗಿ ಬಂದರು ಭೂತಾರಾಧನೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿದೆವು  ನವೀನ್ ಶೆಟ್ಟಿ ಸಿನಿಮಾ ಎಡಿಟರ್  ನಮ್ಮ ಹೆಮ್ಮೆಯ ಓದುಗ ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  ಈವತ್ತು ನಮ್ಮ ಮನೆಗೆ ಪುಸ್ತಕಕ್ಕಾಗಿ ಬಂದರು ಭೂತಾರಾಧನೆ ಇನ್ನಿತರ ವಿಚಾರಗಳ ಬಗ್ಗೆ  ಚರ್ಚಿಸಿದೆವು

3 ನಮ್ಮ ಹೆಮ್ಮೆಯ ಓದುಗ ಮಿತ್ರರು ವಿನಯ್ ಭಾಗವತ್ ಮತ್ತು ಪಾವನಾ ಭಾಗವತ್

Image
  ನಮ್ಮ ಹೆಮ್ಮೆಯ ಓದುಗ ಮಿತ್ರರು  ವಿನಯ್ ಭಾಗವತ್ ಮತ್ತು ಪಾವನಾ ಭಾಗವತ್  ಭೂಮಿ‌ ಉರುಟಾಗಿದೆ ..ಬದುಕಿನ ಕೆಲವು ಅಚ್ಚರಿಗಳ ಬಗ್ಗೆ ಸೋಜಿಗ ಉಂಟಾಗುತ್ತದೆ. ಬರಹಗಾರರಿಗೆ ಸಹೃದಯಿ ಓದುಗರು ಬಹಳ ಆಪ್ತರು..ಇದಕ್ಕೆ ನಾನು ಕೂಡ ಹೊರತಲ್ಲ.ಇಂದು ಯುವ ಜನತೆ ಪುಸ್ತಕ ಕಡೆಗೆ ತಿರುಗಿಯೂ ನೋಡುದಿಲ್ಲ ಎಂಬ ಮಾತಿದೆ.ಆದರೆ ಇದನ್ನು ಪೂರ್ತಿಯಾಗಿ ಒಪ್ಪಲಾಗದು   ಒಳ್ಳೆಯ ಪುಸ್ತಕವನ್ನು  ಓದುವವವರೂ ಇದ್ದಾರೆ ಎಂಬುದು ಸಮಾಧಾನದ ವಿಚಾರ .. ಅದಿರಲಿ.ಈಗ ವಿಷಯಕ್ಕೆ ಬರುವೆ ನನ್ನ ಅಣ್ಣನ ಒಂದು ಸೈಟ್ ಕೆಂಗೇರಿ ಶ್ರೀಧರ ಗುಡ್ಡದ ಸಮೀಪದ ಇದೆ.ಇದರ ಇ ಖಾತೆ ಮಾಡಿಸಲು ಸೈಟಿನ GPS location taged photo ಬೇಕಾಗಿತ್ತು .ಹಾಗೆ ಅಣ್ಣ ಕೊಟ್ಟ ಲೊಕೇಶನ್ ಆಧರಿಸಿ ಅ ಪರಿಸರಕ್ಕೆ ಮೊನ್ನೆ ಹೋಗಿದ್ದೆ. ಆದರೆ ನಮಗೆ ಸೈಟ್ ಯಾವುದು ಎಂದು ಗೊತ್ತಾಗಲಿಲ್ಲ.ಅಣ್ಣ ಅಲ್ಲಿನ ವಿನಯ ಭಾಗವತ್ ಎಂಬವರ ನಂಬರ್ ಕೊಟ್ಟಿದ್ದು ಅವರಿಗೆ ಕರೆ ಮಾಡಿದೆ  ಅವರ ಮನೆ ಪಕ್ಕದ ಸೈಟ್ ಅಣ್ಣಂದು.ಅವರು ಕರೆ ಮಾಡಿದಾಗ ಮಾಹಿತಿ ಕೊಟ್ಟರು.ಅವರ ಮನೆಗೆ ಹೋದೆ ಅವರು ಮತ್ತು ಅವರ ಮಡದಿ ಪಾವನಾ ಅವರು ಹೊರಗಡೆ ಹೋಗಿದ್ದರು. ಹಿರಿಯರಾದ ಅವರ ತಂದೆ ತಾಯಿಯರು ಇದ್ದರು.ಅವರಲ್ಲಿ ಮಾತನಾಡಿ ಜ್ಯೂಸ್ ಕುಡಿದು ಅಣ್ಣನ ಸೈಟಿನ GPS location taged photo ತಗೊಂಡು ಹಿಂದೆ ಬಂದಿದ್ದೆ ನಂತರ ಆ ಪರಿಸರದ ಸೈಟ್ ನ ಟ್ಯಾಕ್ಸ್ ಎಲ್ಲಿ ಕಟ್ಟುದು  ಎಂಬ ಮಾಹಿತಿಯನ್ನು ವಿನಯ ಭಾಗ...

2 ನಮ್ಮ ಹೆಮ್ಮೆಯ ಓದುಗರು - ನೀತಾ ಶೆಟ್ಟಿ

Image
  ನಮ್ಮ ಹೆಮ್ಮೆಯ ಓದುಗ ಮಿತ್ರರಲ್ಲಿ ಎಳೆಯ ವಯಸ್ಸಿನವರಾದ ನೀತಾ ಶೆಟ್ಟಿ ,ಈ ವರ್ಷ ಪಿಯುಸಿ ಓದಿ ಸಿಇಟಿ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿನಿ.. ಇಂದಿನ ಯುವಕರಿಗೆ ಓದುವ ಹವ್ಯಾಸ ಇಲ್ಲ ಎಂಬುದು ಬರಹಗಾರರ ಕೊರಗು..ಸದಾ ಮೊಬೈಲ್ ರೀಲ್ ಗೇಮ್ ಗಳನ್ನು ಆಡುವ ಯುವಕರ ನಡುವೆ ನೀತಾ ಶೆಟ್ಟಿ ವಿಶಿಷ್ಟರಾಗಿ ಕಾಣಿಸುತ್ತಾರೆ. ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

1 ನಮ್ಮ ಹೆಮ್ಮೆಯ ಓದುಗ ಮಿತ್ರರು - ದೀಪಕ್ ಎಸ್ ಮುರುಡಿತ್ತಾಯ

Image
  ಬಹಳ ಹೆಮ್ಮೆಯಿಂದ ಹೇಳುತ್ತೇನೆ ನನ್ನ ಬಳಿ ಕರಾವಳಿಯ ಸಾವಿರದೊಂದು ದೈವಗಳು ಎಂಬ ಪುಸ್ತಕವಿದೆ. ಪುಸ್ತಕದ ಗಾತ್ರವನ್ನು ನೋಡಿ ಒಂದು ಕ್ಷಣ ನಿಜವಾಗಿಯೂ ದಂಗಾದೆ. ಸಂಗ್ರಹಿಸಿರುವ ಮಾಹಿತಿ ಹಾಗೂ ಚಿತ್ರಗಳು ಲೇಖಕಿಯ ಪರಿಶ್ರಮ, ವಿಷಯದ ಮೇಲಿರುವ ಹಿಡಿತ, ಉತ್ಸಾಹಗಳನ್ನು ಎತ್ತಿ ತೋರಿಸುತ್ತದೆ. ನಾವು ಮೂಲತ: ತುಳುವರಾದರೂ ,ದೈವಗಳ ಆರಾಧಕರಾದರೂ, ಇಷ್ಟೊಂದು ದೈವಗಳ ಕಥನ ಎಲ್ಲರಿಗೂ ತಿಳಿದಿರಲು ಸಾಧ್ಯ ವೇ ಇಲ್ಲ. ಭೂತಗಳ ಬಗ್ಗೆ ತಿಳಿದುಕೊಳ್ಳ ಬೇಕೆನ್ನುವವರಿಗೆ, ಭೂತಗಳ ಅಧ್ಯಯನ ಮಾಡಲು ಇದಕ್ಕಿಂತ ಉತ್ತಮಮಾಹಿತಿ ನೀಡುವ ಪುಸ್ತಕ ಸಧ್ಯಕ್ಕಂತು ಇಲ್ಲ. ಒಬ್ಬ ಹೆಂಗಸಾಗಿ ರಾತ್ರಿ ನಡೆಯುವ ಭೂತ ಕೋಲಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಲು ಎಂಟೆದೆಯೇ ಬೇಕು.ಹಾಗಾಗಿ ಲೇಖಕಿಯ ಧೈರ್ಯೋತ್ಸಾಹಗಳಿಗೆ ತಲೆ ಬಾಗಲೇ ಬೇಕು.ಅವರು ಈ ವಿಚಾರದಲ್ಲಿ ಅಭಿನಂದನೀಯರು.  ಎಲ್ಲಾಭೂತಗಳ ವಿಕಿಪೀಡೀಯಾ ಈ ಪುಸ್ತಕ.  ಮುಂದಿನ ಪೀಳಿಗೆಗಳಿಗೆ ಉತ್ತಮ, ಆಪೂರ್ವ ಮಾಹಿತಿಕೊಡಬಲ್ಲ ಉಡುಗೊರೆ ಮತ್ತು ಆಸ್ತಯಿದು. ಮಾಹಿತಿ ಹಾಗು ಚಿತ್ರಗಳನ್ನು ನೀಡಿರುವವರ ಹೆಸರನ್ನು ಮುದ್ರಸಿ ಸಹಕರಿಸಿರುವ ಎಲ್ಲರನ್ನೂ ಸಮಾನವಾಗಿ ವಿನಯದಿಂದ ನೆನೆದು ಗೌರವಿಸಿದ ಪರಿ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತನ್ನು ಜ್ಞಾಪಿಸುತ್ತದೆ Lakshmi V  ಮೇಡಂ ಧನ್ಯವಾದಗಳು.

ತುಳುನಾಡಿನ ಪಂಜುರ್ಲಿ ದೈವಗಳು

Image
  1  ಅಂಗಣತ್ತಾಯ ಪಂಜುರ್ಲಿ                     2 ಅಂಬುಟಾಡಿ ಪಂಜುರ್ಲಿ            ‌‌‌‌‌‌         3 ಅಂಬೆಲ ಪಂಜುರ್ಲಿ  4 ಅಣ್ಣಪ್ಪ ಪಂಜುರ್ಲಿ                         5  ಅಬ್ಬಕ್ಕ ಪಂಜುರ್ಲಿ                             6 ಅಬ್ಬೇಡಿ ಪಂಜುರ್ಲಿ. 7 ಅನಿತ್ತ ಪಂಜುರ್ಲಿ                   ‌‌‌‌‌‌            8 ಅರದ್ದರೆ ಪಂಜುರ್ಲಿ    ‌‌‌‌                        9 ಅಲೇರ ಪಂಜರ್ಲಿ. 10 ಉಂರ್ದರ ಪಂಜುರ್ಲಿ                    ‌11 ಉಡ್ಪಿದ ಪಂಜುರ್ಲಿ                           12 ಉಬಾರ ಪಂಜುರ್ಲಿ 13  ಉರಿಮರ್ಲ...

ಅವರಿವರು ಹೇಳಿದ್ದು ನಿಜ..ನಾನು ಸಹದೇವನಂತೆ ದಿವ್ಯಜ್ಞಾನಿಯಲ್ಲ

Image
  ಅವರಿವರು ಹೇಳಿದ್ದು ನಿಜ..ನಾನು ಸಹದೇವನಂತೆ  ದಿವ್ಯಜ್ಞಾನಿಯಲ್ಲ... ಕೆಲವರು ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ  ಬಗ್ಗೆ ಅವರು ಪುಸ್ತಕ ಓದಿ ಬರೆದದ್ದು ,ಅವರಿವರಿಂದ ಕೇಳಿ ಬರೆದದ್ದು  ಎಂದು ಹೇಳಿರುವದ್ದು ಗಮನಕ್ಕೆ ಬಂತು. ಅಂತಹವರಿಗೆ ಒಂದು ಪ್ರಶ್ನೆ  ನನ್ನದು ಪುಸ್ತಕ ಓದಿ ಬರೆದ ಪುಸ್ತಕ ಎಂದಿದ್ದೀರಿ..1253 ದೈವಗಳ ಮಾಹಿತಿ ಯಾವ ಯಾವ ಪುಸ್ತಕಗಳಲ್ಲಿ ಇವೆ? ಎಂದು ತಿಳಿಸ್ತೀರ..ಯಾಕೆಂದರೆ ಈ ಹಿಂದೆ ಪ್ರಕಟಿತ ಎಲ್ಲ ಪುಸ್ತಕಗಳನ್ಮು ಹುಡುಕಿ ಒಟ್ಡು ಮಾಡಿದರೆ 200-230 ದೈವಗಳ ಮಾಹಿತಿ ಸಿಕ್ತದೆ..ಉಳಿದ ಮಾಹಿತಿ ಎಲ್ಲಿಂದ...ಅದು ನನ್ನ ಸ್ವಂತ ಅಧ್ಯಯನದಿಂದ ಪಡೆದ ಮಾಹಿತಿಗಳು.. ಇನ್ನು ಕೆಲವರು ಪುಸ್ತಕ ಓದಿ ತಿಳಿಯಬೇಕಿಲ್ಲ..ನಮ್ಮ ಹಿರಿಯರಲ್ಲಿ  ಮಾಹಿತಿ ಇದೆ ಎನ್ನುತ್ತಾರೆ.ಹಿರಿಯರಲ್ಲಿದ್ದೇನು ಬಂತು..ಕಿರಿಯರು ಕೇಳಿ ತಿಳಿಯದಿದ್ದರೆ..ಇನ್ನು ಓರ್ವ ವ್ಯಕ್ತಿಯಲ್ಲಿ 1253 ದೈವಗಳ ಬಗ್ಗೆ ಮಾಹಿತಿ ಇರಲು ಸಾಧ್ಯವೇ ? ಇನ್ನು ಕೆಲವರು ಅವರು ಬೇರೆಯವರಿಂದ ಕೇಳಿ ಬರೆದದ್ದು..ಹೌದು..ಇದು ನಿಜ..ಕೇಳದೇ ಸ್ವಂತ ಕಲ್ಪನೆಯಲ್ಲಿ ಬರೆದರೆ ಅದು ಕಾಲ್ಪನಿಕ ಕಥೆ ಕಾದಂಬರಿಯಾಗುತ್ತದೆ..ಅಧ್ಯಯನ ಗ್ರಂಥವಲ್ಲ ಇನ್ನು ಕೆಲವರದು ಅವರು ಫೋನಿನಲ್ಲಿ ಕೇಳಿ ಬರೆದದ್ದು ಎಂದು..ಫೋನಿನಲ್ಲಿ‌ ಮಾತನಾಡಿ ಮಾಹಿತಿ ಪಡೆಯಬಾರದು ಎಂದೇನಾದರೂ ಇದೆಯ ?  ಮೊದಲಿನ ಕಾಲದಲ್ಲಿ  ಫೋನಿರಲಿಲ್ಲ..ಹೋಗಿಯೇ ಮಾಹಿತಿ ಪಡೆಯ...

ಚಾಮುಂಡಿ ದೈವಗಳು chamundi

Image
  ಚಾಮುಂಡಿ ದೈವಗಳು 1 ಅಕ್ರಮಲೆ ಚಾಮುಂಡಿ 2 ಅಡಕೋಡಿ ಚೌಡಿ 3 ಅಡಿಮರಾಂಡಿ 4 ಅಗ್ನಿ ಚಾಮುಂಡಿ ಗುಳಿಗ 5 ಅರಕೂಡ್ ಚಾಮುಂಡಿ 6:ಅರದಲ ಚಾಮುಂಡಿ 7 ಆಲ ಚಾಮುಂಡಿ 8 ಆಲಿ ಚಾಮುಂಡಿ. 9 ಉದ್ರಾಂಡಿ 10 ಉರಿ ಚಾಮುಂಡಿ 11 ಎಡಲ್ ಪುರತ್ ಚಾಮುಂಡಿ 12 ಎರೋತ್ ಚಾಮುಂಡಿ 13 ಒಂದು ಕಾಲಿನ ಚಾಮುಂಡಿ 14 ಒಲಿ ಚಾಮುಂಡಿ 15 ಒಲಿಪ್ರಾಂಡಿ 16 ಕಡಪುರತ್ ಚಾಮುಂಡಿ 17 ಕರಿ ಚಾಮುಂಡಿ 18 ಕರಿಮನಾಲ್ ಚಾಮುಂಡಿ 19 ಕೀರ್ಚಕ್ಕೆಮಿತ್ತಿಲ್ ಚಾಮುಂಡಿ 20  ಕುಂಡೋರ ಚಾಮುಂಡಿ 22 ಕುರಿ ಚೌಂಡಿ 22  ಕೆರೆ ಚಾಮುಂಡಿ 23 ಕೈರ್ ಚಾಮುಂಡಿ ಕೋಮಾರಾಯ ಚಾಮುಂಡಿ‌ 24  ಗಂಡು ಚೌಂಡಿ 25 ಗುಡ / ಗುಡ್ಡೆ ಚಾಮುಂಡಿ  26 ಚೌಂಡಿ 27 ತುಳು ಚಾಮುಂಡಿ 28 ದಂಡಿಗಣತ್ ಚಾಮುಂಡಿ 29 ನಾಗ ಚಾಮುಂಡಿ 30 ನೆತ್ರಾಂಡಿ. 31  ನೆತ್ತೆರ್ ಚಾಮುಂಡಿ 32  ಪಾಪೆಲು ಚಾಮುಂಡಿ 33 ಪಿಲಿಚಾಮುಂಡಿ 34 ಪುಲಿ ಚಾಮುಂಡಿ 35 ಪೂಂಕಣಿ ಚಾಮುಂಡಿ 36 ಪೆರುವಂಬ ಚಾಮುಂಡಿ 37 ಪೊಯಿ ಚಾಮುಂಡಿ 38 ಪೊಲಮರದ ಚಾಮುಂಡಿ. 39 ಬಂಟ ಚಾಮುಂಡಿ 40 ಮಂತ್ರಮೂರ್ತಿ ಚಾಮುಂಡಿ 41 ಮಡಸಂಡಿ 42 ಮಡಯಿಲ್ ಚಾಮುಂಡಿ 43 ಮನದಲಾತ್ ಚಾಮುಂಡಿ 44 ಮರಕತಿಲ್ ಚಾಮುಂಡಿ 45 ಮಲಯಾಳ ಚಾಮುಂಡಿ 46 ಮಾಪಿಳ್ಳ ಚಾಮುಂಡಿ 47 ಮಾರ ಚಾಮುಂಡಿ/ ಮಾರವಾಂಡಿ 48 ಮಾವಿಲ ಚಾಮುಂಡಿ. 49 ಮುಡ ಚಾಮುಂಡಿ 50 ಮುರ ಚೌಂಡೇಶ್ವರಿ 51 ಮೊರಸಾಂಡಿ 52 ರಕ್ತ ಚಾಮುಂಡಿ 53 ರುದ್ರ ಚಾಮುಂಡಿ 54 ವ್ಯಾಘ್ರ ಚಾಮುಮಡಿ...

ತುಳು ನಾಡಿನ ಪುರುಷ ಭೂತಗಳು

Image
    ಪುರುಷ ದೈವಗಳು 1 ಕನ್ನಡ ಯಾನೇ ಪುರುಷ 2 ಕೊಡ್ಲ ಮೊಗರಿನ ಜೋಗಿ ಪುರುಷ 3 ಕಾಂಬೊಡಿದ ಪುರ್ಸ 4ಗರಡಿದ ಜೋಗಿ ಪುರುಷ 5  ಜಗ ಪುರುಷ 6 ಜಗನಂದ ಪುರುಷ 7 ಜಗನ್ನಾಥ ಪುರುಷ 8  ಜೋಗ್ಯನಂದ ಪುರುಷ 9 ಜೋಗಿ ಪುರುಷೆದಿ ಬರಾಯ ಅರಮನೆಯ ಪುರುಷರಾಯ  10 ದೇವು ಪುರುಷ. 11 ಪುರುಷೆ 12 ಪುರುಷೆದಿ 13 ಸೋಣೆದ ಜೋಗಿ   ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 

ಭೈರವ ದೈವಗಳು

Image
  ಬೈರವ ದೈವಗಳು 1 ಅಗ್ನಿ ಭೈರವ 2 ಆದಿ ಭೈರವ 3 ಕಾಳ ಭೈರವ 4:ಕೋಟೆ ಭೈರವ 5 ಖಟ್ಟಾಂಗ ಭೈರವ 6 ಖೇಚರ ಭೈರವ . 6 ಭೈರವ  7 ಪಾತಾಳ ಭೈರವ 8 ಯೋಗಿ ಭೈರವ. 9 ಸಂನ್ಯಾಸಿ ಭೈರವ    - ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ,ಮೊಬೈಲ್ 

ನಂದಿ ಮತ್ತು ಪರಿವಾರ ದೈವಗಳು

Image
  ನಂದಿ ಮತ್ತು ಪರಿವಾರ ದೈವಗಳು   1 ಆಕಾಶ ನಂದಿ 2 ಒಕ್ಕೋಡು ನಂದಿ  3 ಕಾಶಿ ನಂದಿ 4 ಕಿರಾತ ನಂದಿ 5 ಕಿರೇ ನಂದಿ  6  ಜೋಡು ನಂದಿ 7 ನಂದಿ ಗೋಣ 8;ನಂದಿಕೇಶ್ವರ  9 ನಂದಿ ಹಾಯ್ಗುಳಿ  10  ನರಪಾದ ನಂದಿ 11 ಪಾರ್ಶ್ವ ನಂದಿ 13 ಬೆಂಕಿ ಕಣ್ಣಿನ ನಂದಿ 14 ಹಾದಿ ನಂದಿಕೇಶ್ವರ. 15 ಹಿರೇ ನಂದಿ  16 ತಾತ್ರಯ್ಯ 17 ಜೋಗಪ್ಪ ಶೆಟ್ಟಿ     18;ಅಕ್ಸಾಲಿ  ಅದ್ಯಯನಾತ್ಮಕ ಗ್ರಂಥ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

ಜುಮಾದಿ ದೈವಗಳು jumadi

Image
ಜುಮಾದಿ ದೈವಗಳು 1ಅಡ್ಕ ಜುಮಾದಿ 2 ಅಮ್ಮಂಗಲ್ಲು ಜುಮಾದಿ 3 ಒರಿ ದೈವ ಧೂಮಾವತಿ ,4 ಕಟೆಂತ್ರಿ ಧೂಮಾವತಿ 5 ಕಂಡೆಲ ಜುಮಾದಿ 6 ಕರಿಮಲೆ ಜುಮಾದಿ 7  ಕಾಂತು ನೆಕ್ರಿ ಜುಮಾದಿ. 8 ಕಾಂತಣ ಅತಿಕಾರಿ ಜುಮಾದಿ 9; ಕಾಂತೇರಿ ಜುಮಾದಿ. 10 ಕಾನ ಧೂಮಾವತಿ 11 ಕಿನ್ಯಡ್ಕ ಜುಮಾದಿ 12 ಕೆರ್ಮಡೆ ಜುಮಾದಿ 13 ಕೊಲ್ಲ ಪೂತ ಜುಮಾದಿ ಕೈರ್ ಜುಮಾದಿ ಗುಡ್ಡೆ ಜುಮಾದಿ  14 ಗೋವಿಂದ ಧೂಮಾವತಿ  15 ಜೂಮ್ರ ಜುಮಾದಿ 16  ಜಿಡೆ ಕಲ್ಲು ಜುಮಾದಿ  17 ದರ್ಭೆತ್ತಾಯ 18 ಧೂಮಾಸ್ತಿಯಮ್ನ 19  ಧೂಮಾವತಿ 20  ಪಂಚ ಜುಮಾದಿ 21 ಪಡ್ಡೆಯಿ ಜುಮಾದಿ 22  ಪಲ್ಲ ಜುಮಾದಿ ಪಾದೆ ಜುಮಾದಿ ಬಂಟ  23   ಬೊಟ್ಟಿ ಜುಮಾದಿ. ಮಡ್ವ ಜುಮಾದಿ  24  ಮದಂಗಲ್ಲಾಯ  ಮರ್ದ್ ಲ್ ಜುಮಾದಿ  ಮರ್ದಾಳ ಜುಮಾದಿ  ಮರ್ಲ್ ಜುಮಾದಿ   25: ಮಲಾರ್ ಜುಮಾದಿ 26:ಮಲೆ ಜುಮಾದಿ 27 ಮಾಪುಳ್ತಿ ಧೂಮಾವತಿ.. 28 ರಕ್ಕಸ ತಗೆ 29 ರತೊ ಜುಮಾದಿ 30 ಸಾರಾಳ ಜುಮಾದಿ  31 ಹೇಕಳ ಜುಮಾದಿ  ಆಧಾರ :  ಅದ್ಯಯನಾತ್ಮಕ ಗ್ರಂಥ : ಕರಾವಳಿಯ ಸಾವಿರದೊಂದು ದೈವಗಳು  ಡಾ.ಲಕ್ಷ್ಮೀ ಜಿ‌ ಪ್ರಸಾದ್

ಜಟ್ಟಿಗ ದೈವಗಳು jattiga

Image
  ಜಟ್ಟಿಗ ದೈವಗಳು 1 ಅರಮನೆ ಜಟ್ಟಿಗ 2 ಕುದುರೆ ಜಟ್ಟಿಗ 3  ಕುದ್ರಿತ್ಲು ಜಟ್ಟಿಗ. ,4 ಕೊಡಿ ಜಟ್ಟಿಗ 5 ಕೋಟೆ ಜಟ್ಟಿಗ 6 ಜತ್ತಿಂಗ 7 ಜಟಗ  8  ಜೈನ ಜಟ್ಟಿಗ  9 ತ್ರಿಶೂಲ ಜಟ್ಟಿಗ. 10  ನಾಗ ಜಟಗ 11  ನೇತ್ರಾಣಿ ಜಟಗರಾಯ 12 ಮಾಣಿ ಬೀರ ಜಟ್ಟಿಗ 13 ಮಾಣಿ ಭದ್ರ ಜಟ್ಟಿಗ  14  ರಣ ಜಟ್ಟಿಗ  15  ವರಗದ ಜಟ್ಟಿಗ ರಾಯ. 16  ಸೂರ್ಲು ಮನೆ ಜಟ್ಟಿಗ 17  ಹಟ್ಟಿಯಂಗಡಿ ಜಟ್ಟಿಗರಾಯ 18  ಹನೆಯಡಿ ಜಟ್ಟಿಗ. 19 ಹೊಗೆವಡ್ಡಿ ಜಟಗ  ಅದ್ಯಯನಾತ್ಮಕ ಗ್ರಂಥ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  ಇದರಲ್ಲಿ 19 ಜಟ್ಟಿಗ ದೈವಗಳ ಹೆಸರಿವೆ,ಹತ್ತು ಜಟಗರ ಮಾಹಿತಿ ಸಿಕ್ಕಿದ್ದು  ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದಲ್ಲಿ ಬರೆದಿರುವೆ. ಹೆಚ್ಚಿನ ಮಾಹಿತಿಗಾಗಿ 9480516684 

Bhuta kola

 ತುಳುನಾಡಿನ ಭೂತಾರಾಧನೆ/ದೈವಾರಾಧನೆ ವಿಶಿಷ್ಟ ಆರಾಧನಾ ಪದ್ಧತಿ. ಇಲ್ಲಿನ ತುಳು ಭೂತ ಪದಕ್ಕೆ ಕನ್ನಡ ಸಂಸ್ಕೃತ ಶಬ್ದಕೋಶದಲ್ಲಿ ಅರ್ಥ ಹುಡುಕಬಾರದು.ಅದರಲ್ಲಿ ಭೂತ ಪ್ರೇತ ಪಿಶಾಚಿ ಶಿವ ಗಣ ಇತ್ಯಾದಿ ಅರ್ಥಗಳಿವೆ ಆದರೆ ತುಳುವರ ಭೂತಗಳು ಪ್ರೇತ ಪಿಶಾಚಿಗಳಲ್ಲ.ಇವರು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಣ್ಣಿನ ಸತ್ಯಗಳು ಎಂದು ಕರೆದುಕೊಳ್ಳುವ ಶಕ್ತಿಗಳು ಇವರು . ಪೂತಂ ಎಂದರೆ ಪವಿತ್ರವಾದ ಶಕ್ತಿ ಎಂಬ ಪದವೇ ಕಾಲಾಂತರದಲ್ಲಿ ಬೂತ ಆಗಿ ಭೂತ ಆಗಿರುವ ಸಾಧ್ಯತೆ ಇದೆ.ಕೊಡವರಲ್ಲಿ ಭೂತಾರಾಧನೆ ಪ್ರಚಲಿತವಿದ್ದು ಅವರು ಅದನ್ನು ಪೂದ ತೆರೆ ಎನ್ನುತ್ತಾರೆ ಇಲ್ಲಿ ಬೂತ > ಪೂದ ಆಗಿದೆ ಅಥವಾ ಈ ಆರಾಧ್ಯ ಶಕ್ತಿಗಳು ಈ ಹಿಂದೆ ಈ ಮಣ್ಣಿನಲ್ಕಿ ಹುಟ್ಟಿ ಕಾರಣಾಂತರಗಳಿಂದ ದೈವತ್ವ ಪಡೆದವರಾಗಿದ್ದಾರೆ ಹಾಗಾಗಿ ಈ ಹಿಂದೆ ಇದ್ದವರು ಎಂಬ ಅರ್ಥದಲ್ಲೂ ಭೂತ ಪದ ಬಳಕೆಗೆ ಬಂದಿರಬಹುದು ಎಂದು ಡಾ.ಅಮೃತ ಸೋಮೇಶ್ವರರು ಹೇಳಿದ್ದಾರೆ ಭೂತ ,ದೈವ ತೆಯ್ಯಂ ,ದೇವರು ಎಲ್ಲವೂ ಒಂದೇ ಅರ್ಥವನ್ನು ಕೊಡುವ ಪದಗಳು ಕನ್ನಡ ಪರಿಸರದಲ್ಲಿ ದೈವ ಎಂಬ ಪದ ಬಳಕೆ ಹೆಚ್ಚು ಪ್ರಚಲಿತವಿತ್ತು.ಮಲೆಯಾಳದಲ್ಲಿ ತೆಯ್ಯಂ ಎನ್ನುತ್ತಾರೆ ಕೊಡವರು ಪೂದ ಎನ್ನುತ್ತಾರೆ ತುಳವರು ಭೂತ,ದೈವ ಎರಡೂ ಪದಗಳ ಬಳಕೆ ಮಾಡಿದ್ದಾರೆ ಆಯಾಯ ದೈವಗಳಿಗೆ ಅವರವರದ್ದೇ ಆದ ಪಾಡ್ದನ,ಸಂಧಿ ಬೀರ , ನುಡಿಗಟ್ಟು ಮುಖ ವರ್ಣಿಕೆ ,ಮೊಗ ಆಯ ಧ ವೇಷ ಭೂಷಣಗಳು ಇರುತ್ತವೆ ಇವನ್ನು ಧರಿಸಿ ನರ್ತಿಸಿ ಆಯಾಯ ದೈವಗಳಿಗೆ...

ಕರಾವಳಿಯ ಸಾವಿರದೊಂದು ದೈವಗಳು

 ಭೂತಾರಾಧನೆ ದೈವಾರಾಧನೆಗೆ ಯಾರಿಂದ  ಅಪಚಾರ ಆಗುತ್ತಿದೆ? ಮೊದಲಿಗೆ ದೈವವನ್ನು ಕಾಡಿನ ಮರದ ಕೆಳಗೆ ಕಲ್ಲು ಹಾಕಿ ನಂಬುತ್ತಿದ್ದರು.ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಕೋಲ ಕಟ್ಟಿ ಆರಾಧನೆ ಮಾಡುತ್ತಿದ್ದರು ದೈವಗಳಿಗೆ ಮೂರ್ತ ರೂಪ/ ಮೂರ್ತಿಗಳು ಇರಲಿಲ್ಲ ಈಗ ಊರು ನಡುವೆ ಮನೆ ಮುಂದೆ ಕೂಡ ದೈವಸ್ಥಾನಗಳ ನಿರ್ಮಾಣ ಆಗಿದೆ, ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಆಗಿದೆ ಮೊದಲು ರಾತ್ರಿ ಮಾತ್ರ ಕೋಲ ಆಗುತ್ತಿತ್ತು,ಈಗ ನಡು ಮಧ್ಯಾಹ್ನ ಕೂಡ ಆಗುತ್ತಿದೆ ಮೊದಲು ಅಡಿಕೆ ಹಾಳೆಯ ಮೊಗವನ್ನು ಸ್ಥಳದಲ್ಲಿಯೇ ತಯಾರು ಮಾಡಿ ಬಳಸುತ್ತಿದ್ದರು.ಕೇಪುಳ ಹೂ, ಪಾದೆ ಹೂವಿನಂತಹ ಕಾಡಿನಲ್ಲಿ ಸಿಗುವ ಹೂಗಳನ್ನು ಬಳಸುತ್ತಿದ್ದರು.ಆರತಿ ಮಾಡುವ ಪದ್ಧತಿ ಇರಲಿಲ್ಲ ಧೂಪ ಕರ್ಪೂರ ದ ಬಳಕೆ ಇರಲಿಲ್ಲ.ತೆಂಬರೆ ಹೊರತಾಗಿ ಬೇರೆ ವಾದ್ಯಗಳ ಬಳಕೆ ಇರಲಿಲ್ಲ . ಸಂಪೂರ್ಣವಾಗಿ ತೆಂಗಿನ ತಿರಿಯ ಅಲಂಕಾರ ಇರುತ್ತಿತ್ತು. ಆಯಾಯ ದೈವಗಳಿಗೆ ಅವರದ್ದೇ ಆದ ಮುಖವರ್ಣಿಕೆ ಇತ್ತು ಯಕ್ಷಗಾನದ ನಾಟಕದ ದೇವ ದೇವತೆಗಳಂತೆ ವೇಷ ಭೂಷಣಗಳನ್ನು ಧರಿಸುತ್ತಿರಲಿಲ್ಲ. ಈಗ ಕೆಲವು ದೈವಗಳ ಫೋಟೋ ನೋಡುವಾಗ ದೈವವಾ? ಯಕ್ಷಗಾನ/ ನಾಟಕದ ದೇವತೆಗಳು ಪಾತ್ರಗಳಾ ಎಂದು ತಿಳಿಯದಾಗಿದೆ . ಮೊದಲು ದೈವಗಳನ್ನು ಶಿವನ ಅಥವಾ ವಿಷ್ಣು ವಿನ ಅವತಾರ ಎಂದೋ ಅಂಶ ಎಂದೋ ಹೇಳುತ್ತಿರಲಿಲ್ಲ..ಈಗ ಎಲ್ಲ ದೈವಗಳೂ ಪುರಾಣ ದೇವತೆಗಳಾಗಿವೆ.ಉದಾ ತನ್ನಿ ಮಾನಿಗ ಆದಿ ಮಾಯೆಯಾಗಿ ಕೊರತಿ ಪಾರ್ವತಿ ದೇವಿಯಾಗಿ, ಉಳ್ಳಾಲ್ತಿ ದುರ್ಗೆ ಆಗಿ,ಪ...

ಕರಾವಳಿಯ ಸಾವಿರದೊಂದು ದೈವಗಳು

Image
  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಮಾಹಿತಿಗಾಗಿ ಸಂಪರ್ಕಿಸಿ - ಡಾ.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ :9480516684 ತುಳು ಸಂಸ್ಕೃತಿಯ ಹೊನ್ನ ಕಲಶಕ್ಕೆ ಇರಿಸಿದ ವನಿಲುಗರಿ - ಡಾ‌.ನಾ‌ ಮೊಗಸಾಲೆ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು. ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ ತಮ್ಮ ಮಹಾಪ...